tag:blogger.com,1999:blog-5762676011332353898.post5625700377153656361..comments2023-10-23T21:06:07.390+05:30Comments on ಕಡಲ ತೀರ: ಯಾರು ಹಿತವರು ’ನಮಗೆ’ ???ಸಂದೀಪ್ ಕಾಮತ್http://www.blogger.com/profile/17139651775566254649noreply@blogger.comBlogger11125tag:blogger.com,1999:blog-5762676011332353898.post-77495680420496557912010-07-07T19:03:13.662+05:302010-07-07T19:03:13.662+05:30ನೀವು ಬರೆದಿರುವುದು ನೂರಕ್ಕೆ ನೂರು ನಿಜ.
ಚೆನ್ನಾಗಿ ಬರೆದಿದ...ನೀವು ಬರೆದಿರುವುದು ನೂರಕ್ಕೆ ನೂರು ನಿಜ.<br />ಚೆನ್ನಾಗಿ ಬರೆದಿದ್ದೀರಿ.<br />ಅದರೆ ಯಾರಿಗೆ ಅರ್ಥ ಆಗ್ಬೇಕೋ ಅವರಿಗೆ ಆದ್ರೆ ಒಳ್ಳೇದು.<br />ನಿದ್ದೆ ಬಂದವರನ್ನ ಎಬ್ಬಿಸಬಹುದು,ಬಂದಂತೆ ನಟಿಸುವವರನ್ನ ಏನು ಮಾಡಲು ಸಾಧ್ಯ ಹೇಳಿ??ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-5762676011332353898.post-62756752499716405642009-01-17T14:02:00.000+05:302009-01-17T14:02:00.000+05:30u r article is good ... u r telling the factsu r article is good ... u r telling the factsUnknownhttps://www.blogger.com/profile/14371293639167194348noreply@blogger.comtag:blogger.com,1999:blog-5762676011332353898.post-4838178811771612022008-11-17T09:04:00.000+05:302008-11-17T09:04:00.000+05:30ಧನ್ಯವಾದಗಳು ಹರೀಶ್,ವಿಕಾಸ್,ಶಿವಪ್ರಕಾಶ್ಧನ್ಯವಾದಗಳು ಹರೀಶ್,ವಿಕಾಸ್,ಶಿವಪ್ರಕಾಶ್ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-5762676011332353898.post-72634221461616317182008-11-14T20:34:00.000+05:302008-11-14T20:34:00.000+05:30ನಿಮ್ಮ ಬ್ಲಾಗಿಗೆ ಇಷ್ಟ್ ಜನ ಚನ್ನಾಗಿದೆ ಅಂತ ಕಾಮೆಂಟ್ ಮಾಡಿ...ನಿಮ್ಮ ಬ್ಲಾಗಿಗೆ ಇಷ್ಟ್ ಜನ ಚನ್ನಾಗಿದೆ ಅಂತ ಕಾಮೆಂಟ್ ಮಾಡಿರೊದ್ ನೋಡಿಯೇ ತಿಳಿಯುತ್ತೆ ಬರವಣಿಗೆಲಿ ಏನೊ ಸ್ಪೆಷಲ್ ಇದೆ ಅಂತ. ಆದ್ರೆ ಸಾಹಿತಿಗಳು ಇದುನ್ನ ಅರ್ಥ ಮಾಡ್ಕೊಂಡು ಜವಾಬ್ದಾರಿಯುತವಾಗಿ ವರ್ತಿಸ ಬೇಕು ಅಷ್ಟೆ.Shivaprakashhttps://www.blogger.com/profile/14845873119886699633noreply@blogger.comtag:blogger.com,1999:blog-5762676011332353898.post-40169564512547506592008-11-11T15:49:00.000+05:302008-11-11T15:49:00.000+05:30Sandeep, Corrrrectaagi helidira .Sandeep, Corrrrectaagi helidira .ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5762676011332353898.post-85538467192481954242008-11-09T04:25:00.000+05:302008-11-09T04:25:00.000+05:30ಸುಮಾರು ದಿನ ಆಗಿತ್ತು ಬ್ಲಾಗ್ ಓದಿ.. ಇವತ್ತು ಬಂದು ನೋಡಿದರ...ಸುಮಾರು ದಿನ ಆಗಿತ್ತು ಬ್ಲಾಗ್ ಓದಿ.. ಇವತ್ತು ಬಂದು ನೋಡಿದರೆ ಇವತ್ತು ನಡೆಯುತ್ತಿರುವುದನ್ನು ಇದ್ದದ್ದನ್ನು ಇದ್ದ ಹಾಗೆ ಬರೆದು ಹಾಕಿದ್ದೀರಿ!!!!<BR/><BR/>ಇಂದಿನ ಪರಿಸ್ಥಿತಿಯಲ್ಲಿ ರೇಜಿಗೆ ಹುಟ್ಟಿಸುವುದು: ರಾಜಕಾರಣಿಗಳು, ಮಾಧ್ಯಮದವರು ಮತ್ತು ಬಾಯ್ಬಡುಕ ಸಾಹಿತಿಗಳು. ಸಮಯೋಚಿತ ಬರಹHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5762676011332353898.post-63589163283469415862008-11-03T08:59:00.000+05:302008-11-03T08:59:00.000+05:30ಸುಧೇಶ್,ಚಿತ್ರಾ(ಶರಧಿ),ಶಿವು,ಚೇತನಾ ಧನ್ಯವಾದಗಳು.A ಬಣದವರಿ...ಸುಧೇಶ್,ಚಿತ್ರಾ(ಶರಧಿ),ಶಿವು,ಚೇತನಾ ಧನ್ಯವಾದಗಳು.<BR/>A ಬಣದವರಿಗೂ ಧನ್ಯವಾದಗಳು.<BR/>B ಬಣದವರಿಗೂ ಧನ್ಯವಾದಗಳು .ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-5762676011332353898.post-11380444797467588272008-11-02T17:50:00.000+05:302008-11-02T17:50:00.000+05:30chennaagidelEkhana.namma peeLigeyavaradella ...chennaagidelEkhana.<BR/>namma peeLigeyavaradella idondu gOLu.gumpupaTTi hachchiskoLOke tayArAgiyE sAhitya OdbEku, bareebEku.<BR/>chennAg bareeteeri neevu.<BR/>- ChetanaAnonymousnoreply@blogger.comtag:blogger.com,1999:blog-5762676011332353898.post-52472927286556938312008-11-01T14:09:00.000+05:302008-11-01T14:09:00.000+05:30ಸಂದೀಪ್,ನೀವು ಬರೆದ ಈ ಲೇಖನ ನನಗೆ ತುಂಬಾ ಹಿಡಿಸಿತು. ಬರೆಯ...ಸಂದೀಪ್,<BR/>ನೀವು ಬರೆದ ಈ ಲೇಖನ ನನಗೆ ತುಂಬಾ ಹಿಡಿಸಿತು. ಬರೆಯುವುದಕ್ಕೆ ಬಂದರೆ ಸಾಕು ಎಷ್ಟೊಂದು ಗೌರವ ಸಿಗುತ್ತೆ ಅಂತ ಬರೆದಿದ್ದು ಬರೆದಿದ್ದೆ ! ಅದ್ರೆ ಬರೆಯೋದು ಬಿಟ್ಟು ಬೇರೆ ಕೆಲ್ಸದಲ್ಲಿ ಸಾಧನೆಮಾಡಿದೋರ ಬಗ್ಗೆ ಯಾರು ಕೇರ್ ಮಾಡೊಲ್ಲ. ವಾದವಿವಾದ ಮಾಡ್ತ ಸಾಹಿತ್ಯದ ಬಗ್ಗೆ , ಮತಾಂತರದ ಬಗ್ಗೆ, ಮಾತಾಡೋದು ನಿಲ್ಲಿಸಿದ್ರೆ ಓಡೋ ಕಾಲ ನಿಂತು ಹೋಗಲ್ಲ. ಅದ್ರೆ ನೀವು ಹೇಳಿದ ಹಾಗೂ ಇನ್ನಿತರ ಕ್ಷೇತ್ರಗಳ ಎಲೆಮರೆಕಾಯಿಯಂತಿರುವ ಸಾಧಕರು ತಮ್ಮ ಕೆಲಸ ಒಂದು ದಿನ ನಿಲ್ಲಿಸಲಿ ಸಾಕು. ನಮ್ಮ ಎಲ್ಲರ ನಿತ್ಯ ಜೀವನ ಚಡ್ಡಿಯೊಳಗೆ ಇಲಿ ಬಿಟ್ಟುಕೊಂಡ ಹಾಗಿರುತ್ತದೆ. <BR/>ನಾನು ಈ ಮಾತನ್ನು ಏಕೆ ಹೇಳಿದೆನೆಂದರೆ ಪ್ರಸ್ತುತ ಛಾಯಾ<BR/>ಗ್ರಾಹಕನಾದರೂ, ನಿಜವೃತಿಯಲ್ಲಿ ನಾನೊಬ್ಬ ದಿನಪತ್ರಿಕೆ ವಿತರಕ. ಪ್ರತಿದಿನ ನಾಲ್ಕು ಗಂಟೆಗೆ ಎದ್ದು ಎಲ್ಲಾ ಪೇಪರುಗಳನ್ನು ರೆಡಿ ಮಾಡಿ ಹುಡುಗರನ್ನು ಅರೆಂಜ್ ಮಾಡಿ, ಸರಿಯಾದ ಸಮಯಕ್ಕೆ ಕಳುಹಿಸದಿದ್ದರೆ ನನ್ನ ಗಿರಾಕಿಗಳೆಲ್ಲಾ ಹಂಡು ಸುಟ್ಟವರ ಹಾಗೆ ಆಡುತ್ತಾರೆ. ಅವರಿಗೆ ಅವತ್ತಿನ ದಿನವೇ ಸಾಗೊಲ್ಲ. ಇದು ದಿನನಿತ್ಯದ ಅನುಭವ. <BR/>ತುಂಬಾ ಚೆನ್ನಾಗಿದೆ ಲೇಖನ. ಹೀಗೆ ಬರೆಯುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-5762676011332353898.post-38597687054420502462008-10-30T12:32:00.000+05:302008-10-30T12:32:00.000+05:30ಸಂದೀಪ್ ತುಂಬಾ ಚೆನ್ನಾಗಿ ವಾಸ್ತವವನ್ನು ಕಟ್ಟಿಕೊಟ್ಟಿದ್ದೀರ...ಸಂದೀಪ್ ತುಂಬಾ ಚೆನ್ನಾಗಿ ವಾಸ್ತವವನ್ನು ಕಟ್ಟಿಕೊಟ್ಟಿದ್ದೀರಿ. ಹೌದು, ಜನಸಾಮಾನ್ಯನ ಮಾತು ಯಾರಿಗೆ ಕೇಳುತ್ತೆ ಹೇಳಿ? ಅದಕ್ಕೆ ಬರೆಯೊಲ್ಲ ಅನ್ನೋದೇ ಕಾರಣ ಅಲ್ಲ. ನಿತ್ಯ ಪುಡಿಗಾಸಿಗೆ ದುಡಿಯುವ ಕೂಲಿ ಕಾರ್ಮಿಕನೊಬ್ಬನ ಧ್ವನಿ ಯಾರಿಗೂ ಬೇಡ..ಮಾಧ್ಯಮಗಳಿಗೂ! ಈ ಸಂವಾದ,ಪರ-ವಿರೋಧಗಳಿಂದ ನಷ್ಟ ಯಾರಿಗೆ? ಎಡಪಂಥೀಯ-ಬಲಪಂಥೀಯ ಎನಿಸಿಕೊಂಡಂತಹ ಎರಡೂ ಗುಂಪುಗಳಿಂದ ದೂರವಿದ್ದು ಯೋಚನೆ ಮಾಡುವಂಥ ನಮ್ಮಂತವರಿಗೆ. ಸಮಾಜ ಇದ್ದ ರೀತಿಯಲ್ಲೇ ಇರಲಿ..ನೆಮ್ಮದಿಯ ಬದುಕಿಷ್ಟೇ ಬೆಳಕು ಅನ್ನೋವ್ರಿಗೆ. ಭೈರಪ್ಪ ಒಂದು ಪರ ವಾದಿಸಿದ್ರೆ..ಇನ್ನೊಬ್ರು ಅದಕ್ಕೆ ವಿರೋಧವಾಗಿ ವಾದಿಸ್ತಾರೆ. ಇದರಿಂದ 'ಕೆಸರೆರಚಾಟ' ಅಷ್ಟೇ ನಡೆಯುವುದು...ಸಮತೋಲನ ಮಾಡಿ ಯಾರೂ ಬರೀತಿಲ್ಲ.ತುಂಬಾ ಚೆನ್ನಾಗಿದೆ ನಿಮ್ಮ ಲೇಖನ..ಶುಭವಾಗಲಿ..ಇನ್ನಷ್ಟು ಬರೆಯಿರಿ.<BR/>ಪ್ರೀತಿಯಿಂದ,<BR/>ಶರಧಿಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-5762676011332353898.post-14709739967519108352008-10-29T02:38:00.000+05:302008-10-29T02:38:00.000+05:30ನನ್ನ ಮನಸ್ಸಿನಲ್ಲಿ ತು೦ಬಾ ದಿನಗಳಿ೦ದ ನಡೆಯುತ್ತಿದ್ದ ದ್ವ೦ಧ...ನನ್ನ ಮನಸ್ಸಿನಲ್ಲಿ ತು೦ಬಾ ದಿನಗಳಿ೦ದ ನಡೆಯುತ್ತಿದ್ದ ದ್ವ೦ಧ್ವ ಇದು. ನಿನ್ನ ಲೇಖನ ಓದಿದಾಗ ನನ್ನ ಮನಸ್ಸನ್ನೇ ತೆರೆದಿಟ್ಟ ಹಾಗಿತ್ತು. ತು೦ಬಾ ಪ್ರಸ್ತುತ ಬರಹ.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.com