tag:blogger.com,1999:blog-5762676011332353898.post8814122108128160699..comments2023-10-23T21:06:07.390+05:30Comments on ಕಡಲ ತೀರ: ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ, ಕಷ್ಟ ಕನ್ನಡ!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.comBlogger6125tag:blogger.com,1999:blog-5762676011332353898.post-65443209009911232982011-12-23T23:12:37.530+05:302011-12-23T23:12:37.530+05:30ಅವಧಿಯಲ್ಲಿ ಹಾಕಿದ ಕಾಮೆಂಟನ್ನೇ ಇಲ್ಲಿ ಮತ್ತೆ ಹಾಕುತ್ತಿದ್ದ...ಅವಧಿಯಲ್ಲಿ ಹಾಕಿದ ಕಾಮೆಂಟನ್ನೇ ಇಲ್ಲಿ ಮತ್ತೆ ಹಾಕುತ್ತಿದ್ದೇನೆ:<br /><br />ಅಯ್ಯೋ ಕನ್ನಡ ಕತ್ತಿ ವೀರರ ಜೊತೆ ಗುದ್ದಾಡಿ ಸಾಕಾಗಿದೆ ಸ್ವಾಮಿ. ಪ್ರವಾಹದ ವಿರುದ್ಧ ಹಾಯುವುದರ ಬದಲು ಅದರ ಜೊತೆಗೆ ತೇಲುತ್ತಾ ಅದೆಲ್ಲಿ ಎತ್ತಿಹಾಕುತ್ತೋ ಅಲ್ಲಿ ಬೀಳೋದೇ ಸರಿ ಅನ್ಸುತ್ತೆ. ಅಂದಹಾಗೇ ಹೀಗೆ ತೇಲಿ ಹೋಗೋದೇ ಆದರೆ ಇನ್ನಷ್ಟು ಸರಳೀಕರಣ ಪ್ರಯತ್ನವನ್ನಾದರೂ ಮಾಡಬಹುದು. ಕೆಲವು ಮುಖ್ಯವಾದ್ದು ಹೀಗಿದೆ:<br /><br />೧) ಇವತ್ತಿನ ಮುಖ್ಯ ಕಳಕಳಿ ಮಕ್ಕಳು ಕನ್ನಡ ಕಲಿಯೊಲ್ಲ ಅಂತ ತಾನೆ? ಅದಕ್ಕೇ ತಾನೆ ಕನ್ನಡ ’ಸರಳ’ ಆಗಬೇಕು. ಸರಿಯಪ್ಪ, ಇವತ್ತಿನ ಮಕ್ಕಳನ್ನೇ ಒಂದು ಸಮೀಕ್ಷೆ ನಡೆಸೋಣ ಯಾವುದು ಕಷ್ಟ ಅಂತ. ಬಹಳಷ್ಟು ಮಕ್ಕಳು Maths ಕಿತ್ತೊಗೀರಿ ಅನ್ನದಿದ್ರೆ ಕೇಳಿ. ಅದು ತೀರ ತಪ್ಪಾತು, ತೀರ ಒಂದು subjectನೇ ಕಿತ್ತೊಗೆಯೋದು ಅಂದ್ರೆ. ಅದನ್ನೇ ತುಸು ಸರಳಗೊಳಿಸಿದರೆ ಅವೂ ಖುಷಿಯಿಂದ ಕಲಿತಾವು. ಸುಮ್ನೇ ಕೂಡೋದು ಕಳೆಯೋದು ಸಾಕಪಾ, ಅದ್ಯಾಕೆ ಗುಣಾಕಾರ, ಭಾಗಾಕಾರ ಎಲ್ಲ? 8 + 8 = 16; 8 x 8 = 16ಏ. ಹಾಗೇ 8 – 8 = 0; 8/8 = ಅದೂ ಸೊನ್ನೇನೇ. ನನ್ನ ಕೇಳಿದ್ರೆ ಈ + ಮಾರ್ಕೂ ದಂಡ. ಸುಮ್ನೇ ಒಂದು ಅಡ್ಡಗೀಟು ಹಾಕಿದ್ರೆ ಆಯ್ತು. ಪ್ಲಸ್ ಅಂದ್ರೆ ಮೈನಸ್ಸು. ಮೈನಸ್ ಅಂದ್ರೂ ಮೈನಸ್ಸೇ. ಎಲ್ಲಾ ಕಳೆದಮೇಲೆ ಕೊನೆಗೆ ಉಳಿಯೂದೂ ಸೊನ್ನೇನೇ. ವಿಷ್ಯಾ ಇಷ್ಟು ಸಿಮ್ಪಲ್ ಇರುವಾಗ ಈ ಸೈನ್ ತೀಟಾ, ಕಾಸ್ ತೀಟಾ, ಟ್ರಿಗನಾಮೆಟ್ರಿ, ಕ್ಯಾಲ್ಕುಲಸ್ಸು ಅಂದೆಲ್ಲಾ ಯಾಕೆ ಬೇಕು. ನಿಜ ಹೇಳಬೇಕು ಅಂದ್ರೆ, ಕನ್ನಡಿಗರ ಏಳಿಗೆಯನ್ನು ಸಹಿಸದೇ, ಅವರು ಮೇಲೇಳುವುದನ್ನು ತುಳಿಯಕ್ಕೋಸ್ಕರ ಆಂಗ್ಲರು ಆರ್ಯರು ಸೇರಿ ಮಾಡಿರೋ ಹುನ್ನಾರ ಇವೆಲ್ಲಾ. ಇದರಿಂದಲೇ ನಮ್ಮ ಕಂದಮ್ಮಗಳು ಸಾಲೀ ಬಿಟ್ಟು ದನ ಕಾಯೋ ಹಾಗಾದ್ದು.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5762676011332353898.post-24096242417693734852011-10-27T10:07:14.812+05:302011-10-27T10:07:14.812+05:30ಒ೦ದು ನಿಮಿಷದಲ್ಲಿ ಫೋಟೊ, ಒ೦ದು ನಿಮಿಷದಲ್ಲಿ ಮ್ಯಾಗಿ, ಸದ್ಯ...ಒ೦ದು ನಿಮಿಷದಲ್ಲಿ ಫೋಟೊ, ಒ೦ದು ನಿಮಿಷದಲ್ಲಿ ಮ್ಯಾಗಿ, ಸದ್ಯದ ಟ್ರೆ೦ಡ್ ಒ೦ದು ನಿಮಿಷದಲ್ಲಿ ಕನ್ನಡ ಕಲಿಯೋದು. ಇನ್ಸ್ಟಾ೦ಟ್ ಶಾರ್ಟ್ ಕಟ್ ಜೆನರೇಷನ್. <br />ಕನ್ನಡ ಸರಳೀಕರಿಸುವುದು ಈ ಕ್ಲಿಷ್ಟಕರ ವಿಧಾನ ಯಾರಿಗಾಗಿ?Pramodhttps://www.blogger.com/profile/13709651235702587491noreply@blogger.comtag:blogger.com,1999:blog-5762676011332353898.post-42257106643807832192011-10-21T22:43:23.246+05:302011-10-21T22:43:23.246+05:30ಅರೆ ! ಎಂತಾ ಉಪಾಯ ಮಹರಾಯೆರೆ !. ಆದಷ್ಟು ಬೇಗ ಕನ್ನಡ, ಗಣಿತ...ಅರೆ ! ಎಂತಾ ಉಪಾಯ ಮಹರಾಯೆರೆ !. ಆದಷ್ಟು ಬೇಗ ಕನ್ನಡ, ಗಣಿತ , ವಿಗುನಾನ ಎಲ್ಲವನ್ನೂ ಸರ್ಅಳ ಮಾಡಿಬಿಡಿ. ಒಳ್ಳೇದಾಗುತ್ತೆ :)Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-5762676011332353898.post-46379150126433581682011-10-21T16:58:08.443+05:302011-10-21T16:58:08.443+05:30ಹ್ಹ ಹ್ಹ... ಪಂಡಿತರಿಗೆ ಕೆಲಸವಿಲ್ಲವೆಂದು ತೋರುತ್ತದೆ.ಹ್ಹ ಹ್ಹ... ಪಂಡಿತರಿಗೆ ಕೆಲಸವಿಲ್ಲವೆಂದು ತೋರುತ್ತದೆ.Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-5762676011332353898.post-11255887196969137902011-10-21T16:17:14.570+05:302011-10-21T16:17:14.570+05:30ಕನ್ನಡಿಗರಿಗೆ ಕನ್ನಡ ತಿಳಿದುಕೊಳ್ಳುವದು ಕಷ್ಟವಾಗುತ್ತದೆ ಎನ...ಕನ್ನಡಿಗರಿಗೆ ಕನ್ನಡ ತಿಳಿದುಕೊಳ್ಳುವದು ಕಷ್ಟವಾಗುತ್ತದೆ ಎನ್ನುವ ಮಹೋದ್ದೇಶದಿಂದ ಕನ್ನಡವನ್ನು ಸರಳೀಕರಿಸಲಾಗುತ್ತಿದೆ ಎನ್ನುವ ಸುದ್ದಿಯನ್ನು ತಿಳಿದು ಸಂತೋಷವಾಯಿತು. ಕನ್ನಡ ಮಕ್ಕಳಿಗೆ ಗಣಿತವನ್ನು ತಿಳಿದುಕೊಳ್ಳುವದು ಇನ್ನೂ ಕಷ್ಟದ ಕೆಲಸ. ಆದುದರಿಂದ ಅಂಕಿ ಹಾಗು ಮಗ್ಗಿಗಳನ್ನು ೧ರಿಂದ ೧೦ರವರೆಗೆ ಮಾತ್ರ ಪರಿಮಿತಗೊಳಿಸಬೇಕು ಹಾಗು ಬೀಜಗಣಿತ, ಭೂಮಿತಿ ಇವುಗಳನ್ನು ಕಸದ ಬುಟ್ಟಿಗೆ ಎಸೆದು, ಕೇವಲ ಕೂಡಿಸುವ ಹಾಗು ಕಳೆಯುವ ಲೆಕ್ಕಗಳನ್ನು ಮಾತ್ರ ಇಟ್ಟುಕೊಳ್ಳಬೇಕು ಎಂದು ನಮ್ರವಾಗಿ ವಿನಂತಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5762676011332353898.post-88230979032569395872011-10-21T06:21:24.153+05:302011-10-21T06:21:24.153+05:30ಚಂದದ ಬರಹ.ಇನ್ನು ಸ್ವಲ್ಪ ದಿನಗಳಲ್ಲಿ ಕನ್ನಡವನ್ನು ಸರಳೀಕರ...ಚಂದದ ಬರಹ.ಇನ್ನು ಸ್ವಲ್ಪ ದಿನಗಳಲ್ಲಿ ಕನ್ನಡವನ್ನು ಸರಳೀಕರಣಗೊಳಿಸಿ ಇಂಗ್ಲೀಶ್ ಲಿಪಿಯಲ್ಲಿಯೇ ಕನ್ನಡ ಓದಬೇಕಾಗಬಹುದು!Dr.D.T.Krishna Murthy.https://www.blogger.com/profile/12071380245298075356noreply@blogger.com